mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Saturday, 8 May 2021

ಆರ್‌ಬಿಐನ ಸಂಸ್ಥಾಪನಾ ದಿನ ಏಪ್ರಿಲ್ 1

https://www.google.com/url?sa=i&url=https%3A%2F%2Fwww.flickr.com%2Fphotos%2Fravikaran%2F9670674620&psig=AOvVaw1ohWr5C1ufAnxTDWUCNirC&ust=1620581229081000&source=images&cd=vfe&ved=0CAMQjB1qFwoTCKDSntfNuvACFQAAAAAdAAAAABAD


2021ರ ಏಪ್ರಿಲ್ 1 ರಂದು ಭಾರತದ ಕೇಂದ್ರ ಬ್ಯಾಂಕ್ ಆದ ಆರ್‌ಬಿಐ 86ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ.


        ಆರ್.ಬಿ.ಐನ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಡಾ|| ಬಿ.ಆರ್. ಅಂಬೇಡ್ಕರ್ ಅವರು ತಮ್ಮ 'The Prob lem of the Rupee -Its Origin and Its Solu tion ಕೃತಿಯಲ್ಲಿ ಮೊದಲ ಬಾರಿಗೆ ತಿಳಿಸಿದ್ದರು. ಆದರೆ 1926 ರಲ್ಲಿ ನೇಮಕವಾದ ಹಿಲ್ಟನ್ ಯಂಗ್ ಸಮಿತಿಯ ಶಿಫಾರಸ್ಸಿನ ಮೇರೆಗೆ 1934ರ ಆರ್‌ಬಿಐ ಕಾಯ್ದೆಯನ್ವಯ 1935ರ ಏಪ್ರಿಲ್ 1 ರಂದು ಆರ್‌ಬಿಐ ಅನ್ನು ಸ್ಥಾಪಿಸಲಾಯಿತು. 1949ರ ಜನವರಿ 1 ರಂದು ಇದು ರಾಷ್ಟ್ರೀಕರಣಗೊಂಡಿತು. 1947ರ ವರೆಗೆ ಮಯನ್ಮಾರ್ ಮತ್ತು ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆಗಿ ಆರ್‌ಬಿಐ ಕಾರ್ಯನಿರ್ವಹಿಸಿತ್ತು. ಆರ್‌ಬಿಐ ನ ಲಾಂಛನ ಬಂಗಾಳದ ಹುಲಿ & ಪಾಮ್ ಮರ ಆಗಿದೆ.


      ಆರ್‌ಬಿಐನ ಮೊದಲ ಗೌವರ್ನರ್ ಆಗಿ ಸರ್. ಓಸ್ಮಿತ್‌ ಹಾಗೂ ಮೊದಲ ಭಾರತೀಯ ಗೌವರ್ನರ್ ಆಗಿ ಸಿ.ಡಿ.ದೇಶ್ ಮುಖ್ ಸೇವೆ ಸಲ್ಲಿಸಿದ್ದಾರೆ. ಆರ್‌ಬಿಐನ 23ನೇ ಗೌವರ್ನರ್ ಆಗಿ ರಘುರಾಮ್ ರಾಜನ್, 24ನೇ ಗೌವರ್ನರ್ ಆಗಿ ಊರ್ಜಿತ್ ಪಟೇಲ್ ಹಾಗೂ 25ನೇ ಮತ್ತು ಪ್ರಸ್ತುತ ಗೌವರ್ನರ್ ಅಗಿ ಶಕ್ತಿಕಾಂತ್ ದಾಸ್ ಕಾರ್ಯನಿರ್ವಹಿಸುತ್ತಿದ್ದಾರೆ.


          ಪ್ರಮುಖ ವರದಿಗಳು: ಭಾರತದ ಹಣಕಾಸು ಸ್ಥಿರತೆ ವರದಿ (ವರ್ಷಕ್ಕೆ ಎರಡು ಬಾರಿ) ಹಣಕಾಸು ನೀತಿ (ದೈಮಾಸಿಕ), ಗ್ರಾಹಕರ ಆತ್ಮವಿಶ್ವಾಸ ಸಮೀಕ್ಷೆ (e 3ones), Trends and Progress Of Banking In India (ಪ್ರತೀ ವರ್ಷ) ಪ್ರಕಟಿಸುವುದು. ಸರ್ಕಾರದ ಬ್ಯಾಂಕ್ ಆಗಿ ಬ್ಯಾಂಕುಗಳ ಬ್ಯಾಂಕ್ ಆಗಿ, ವಿದೇಶಿ ವಿನಿಮಯ ಪಾಲಕ, ಅಂತಿಮ ಋಣದಾತನಾಗಿ ಕಾರ್ಯನಿರ್ವಹಿಸುವುದು.


 ಆರ್‌ಬಿಐನ ಹಣಕಾಸು ನೀತಿ ಮೇಣನ ಸಮಿತಿ (MPC) ಯನ್ನು

      ಕೇಂದ್ರ ಸರ್ಕಾರವು 2016 ಸೆಪ್ಟೆಂಬರ್ 29 ರಲ್ಲಿ ನೇಮಕ ಮಾಡಿದ್ದು, ಮೊದಲ ಸಭೆಯು 2016 ಅಕ್ಟೋಬರ್ 4 ರಂದು ಪದನಿಮಿತ್ತ ಅಧ್ಯಕ್ಷರಾಗಿದ್ದ ಆರ್.ಬಿ.ಐ ಗೌರರ್ (ಅಂದು ಊರ್ಜಿತ್ ಪಟೇಲ್) ನೇತೃತ್ವದಲ್ಲಿ ಜರುಗಿತು. 2016 ಆಗಸ್ಟ್ 5 ರಿಂದ 2021 ಮಾರ್ಚ್ 31 ವರೆಗಿನ ಅವಧಿಯಲ್ಲಿ ಸರ್ಕಾರ ಹಣದುಬ್ಬರದ ದರವನ್ನು ಶೇ 4 ರಷ್ಟು ನಿರ್ಧರಿಸಿದ್ದು (+2 ಅಥವಾ -2) ಅಂದರೆ ಇದು ಶೇ 2 ರಷ್ಟು ದರವನ್ನು ಕನಿಷ್ಠ ಮತ್ತು ಶೇ 6 ರಷ್ಟು ಗರಿಷ್ಠ ದರದ ಮಿತಿಯಲ್ಲಿ ಹಣದುಬ್ಬರವು ವ್ಯತ್ಯಾಸಗೊಳ್ಳಬಹುದು ಎಂದಿತ್ತು. ಆದರೆ 2021 ಮಾರ್ಚ್ ಅಂತ್ಯದಲ್ಲಿ ಈ ಹಣದುಬ್ಬರದ ಮಿತಿಯನ್ನು 2021ರ ಏಪ್ರಿಲ್ 1 ರಿಂದ 2026ರ ಮಾರ್ಚ್ 31ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ.


. ಆರ್‌ಐ ನ ದೈ ಮಾಸಿಕ ಹಣಕಾಸು ನೀತಿ

    2021ರ ಏಪ್ರಿಲ್ 2021 ರ ಏಪ್ರಿಲ್ 5 ರಿಂದ 7 ರವರೆಗೆ ಮುಂಬೈನಲ್ಲಿ ಆರ್‌ಬಿಐನ ಗೌವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ 6 ಜನ ಸದಸ್ಯರ ಹಣಕಾಸು ನೀತಿ ಪರಿಷ್ಕರಣಾ ಸಮಿತಿಯ ಸಭೆ ನಡೆಯಿತು. ಇದರಲ್ಲಿ 2021-22ರ ಹಣಕಾಸು ವರ್ಷದ ದೈಮಾಸಿಕ ಹಣಕಾಸು ನೀತಿ ಪ್ರಕಟಗೊಂಡಿತು. ಇದರನ್ವಯ ನಿರ್ಧಾರವಾದ ದರಗಳು

No comments:

Post a Comment

Blog Archive

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

ಭಾರತದ ನೆರೆಯ ರಾಷ್ಟ್ರಗಳು, ಪಟ್ಟಿ, ನಕ್ಷೆ, ರಾಜಧಾನಿಗಳು, ಧ್ವಜಗಳು

ಭಾರತದ ನೆರೆಯ ರಾಷ್ಟ್ರಗಳು ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ. UPSC ಗಾಗಿ ಭಾರತದ ನೆರೆಯ ರಾಷ್ಟ್ರಗಳು ಮತ್ತು ಅವುಗಳ ರಾಜಧಾನಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ     ಪರಿವಿಡಿ ಭಾರತದ ನೆರೆಯ ರಾಷ್ಟ್ರಗಳು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಭಾರತವು ಅರೇಬಿಯನ್ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ಸಮೀಪದಲ್ಲಿದೆ. ಚೀನಾ, ನೇಪಾಳ, ಭೂತಾನ್, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಭಾರತದ ಗಡಿಯಲ್ಲಿರುವ ದೇಶಗಳು. ಮ್ಯಾನ್ಮಾರ್ ಮತ್ತು ಶ್ರೀಲಂಕಾ ಭಾರತದೊಂದಿಗೆ ಕರಾವಳಿ ಗಡಿಯನ್ನು ಹಂಚಿಕೊಂಡಿವೆ. ಭಾರತದ ಭೂ ಗಡಿಯು 15,106.7 ಕಿಮೀ ಉದ್ದವಾಗಿದೆ ಮತ್ತು ಅದರ ಕರಾವಳಿ 7,516.6 ಕಿಮೀ ಉದ್ದವಾಗಿದೆ. ಏಕೈಕ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಚೀನಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ಮೂರು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ. ಈ ಲೇಖನದಲ್ಲಿ ನಾವು ಭಾರತದ ಗಡಿಯಲ್ಲಿರುವ ನೆರೆಯ ದೇಶಗಳ ಪಟ್ಟಿಯನ್ನು ಒದಗಿಸುತ್ತಿದ್ದೇವೆ. ಚೀನಾ ಮತ್ತು ರಷ್ಯಾ ನಂತರ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಅಂತರರಾಷ್ಟ್ರೀಯ ಗಡಿಯನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ದುರ್ಬಲ ಗಡಿಯಾಗಿದೆ, ತೀವ್ರ ಹವಾಮಾನ ಪರಿಸ್ಥಿತಿಗಳಿಂದ ಒಳನುಸುಳುವಿಕ...

ಭಾರತದಲ್ಲಿನ ಒಟ್ಟು ರಾಷ್ಟ್ರೀಯ ಉದ್ಯಾನಗಳು ನಕ್ಷೆ, ರಾಜ್ಯವಾರು ಪಟ್ಟಿ Total National Parks in India

    ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು: ಭಾರತದಲ್ಲಿ 106 ರಾಷ್ಟ್ರೀಯ ಉದ್ಯಾನವನಗಳು 44,378 ಚ.ಕಿ.ಮೀ. ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ  , ನಕ್ಷೆ , UPSC ಪರೀಕ್ಷೆಗಾಗಿ ಭಾರತದ ರಾಷ್ಟ್ರೀಯ ಉದ್ಯಾನವನಗಳ ರಾಜ್ಯವಾರು ಪಟ್ಟಿ.   ಪರಿವಿಡಿ   ಭಾರತದಲ್ಲಿ ರಾಷ್ಟ್ರೀಯ ಉದ್ಯಾನವನಗಳು ಭಾರತದಲ್ಲಿ ರಾಷ್ಟ್ರೀಯ ಉದ್ಯಾನಗಳು 2023 : ಭಾರತವು ವೈವಿಧ್ಯಮಯ ಜಾತಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನಮ್ಮಲ್ಲಿ ವೈವಿಧ್ಯಮಯ ಸಸ್ಯಗಳು ಮತ್ತು ಪ್ರಾಣಿಗಳಿವೆ. ಇಂಡೋ-ಹಿಮಾಲಯನ್ ಪರಿಸರ ವಲಯವು ಸರಿಸುಮಾರು 6.2 ಪ್ರತಿಶತ ಸರೀಸೃಪಗಳು , 7.6 ಪ್ರತಿಶತ ಸಸ್ತನಿಗಳು , 6.0 ಪ್ರತಿಶತ ಹೂಬಿಡುವ ಸಸ್ಯಗಳು ಮತ್ತು 12.6 ಪ್ರತಿಶತ ಪಕ್ಷಿ ಪ್ರಭೇದಗಳನ್ನು ಒಳಗೊಂಡಿದೆ. ಅರಣ್ಯದ ವ್ಯಾಪ್ತಿಯು ಹಿಮಾಲಯ ಪ್ರದೇಶದಲ್ಲಿನ ಕೋನಿಫೆರಸ್ ಕಾಡುಗಳು ಮತ್ತು ಈಶಾನ್ಯ ಭಾರತ , ಪಶ್ಚಿಮ ಘಟ್ಟಗಳು ಮತ್ತು ಉಷ್ಣವಲಯದ ಉಷ್ಣವಲಯದ ಮಳೆಕಾಡುಗಳನ್ನು ಒಳಗೊಂಡಿದೆ.   ಭಾರತದ ನದಿಗಳು ,   ನಕ್ಷೆ ,   ಪಟ್ಟಿ ,   ಹೆಸರು ,   ಭಾರತದ ಉದ್ದವಾದ ನದಿಗಳು ಭಾರತದ ರಾಷ್ಟ್ರೀಯ ಉದ್ಯಾನಗಳ ಪಟ್ಟಿ ಭಾರತದಲ್ಲಿನ ರಾಷ್ಟ್ರೀಯ ಉದ್ಯಾನವನಗಳ ಸಂಪೂರ್ಣ ರಾಜ್ಯವಾರು ಪಟ್ಟಿ ಇಲ್ಲಿದೆ :   ಸ.ನಂ.    ರಾಜ್ಯ ( NP ಗಳ ಸಂಖ್ಯೆ)   ಭಾರತದಲ್ಲಿ ರಾಷ್ಟ್ರೀಯ ಉದ್ಯಾ...

ಅಲಿಪ್ತ ಚಳವಳಿ (NAM)

The Non Aligned Movement (NAM) ಸ್ಥಾಪನೆಯ ದಿನಾಂಕ:  1961 ಪ್ರಧಾನ ಕಛೇರಿ:  ಬೆಲ್‌ಗ್ರೇಡ್ ಸದಸ್ಯ ರಾಷ್ಟ್ರಗಳು:  120 ರಂತೆ 2012 ಯುಗೊಸ್ಲಾವಿಯನ್ ಅಧ್ಯಕ್ಷ ಟಿಟೊ ಅವರ ಉಪಕ್ರಮದ ಮೂಲಕ ಸೆಪ್ಟೆಂಬರ್ 1961 ರಲ್ಲಿ ಬೆಲ್‌ಗ್ರೇಡ್‌ನಲ್ಲಿ 25 ದೇಶಗಳನ್ನು ಪ್ರತಿನಿಧಿಸುವ ಅಲಿಪ್ತ ರಾಷ್ಟ್ರಗಳ ಮುಖ್ಯಸ್ಥರ ಮೊದಲ ಸಮ್ಮೇಳನವನ್ನು ಕರೆಯಲಾಯಿತು.  ವೇಗವರ್ಧಿತ ಶಸ್ತ್ರಾಸ್ತ್ರ ಸ್ಪರ್ಧೆಯು ಸೋವಿಯತ್ ಒಕ್ಕೂಟ ಮತ್ತು ಯುಎಸ್ಎ ನಡುವೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು. ನಂತರದ ಸಮ್ಮೇಳನಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ನಿರಂತರವಾಗಿ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಒಳಗೊಂಡಿವೆ.  47 ದೇಶಗಳನ್ನು ಪ್ರತಿನಿಧಿಸುವ ಕೈರೋದಲ್ಲಿ 1964 ರ ಸಮ್ಮೇಳನವು ಪಾಶ್ಚಿಮಾತ್ಯ ವಸಾಹತುಶಾಹಿ ಮತ್ತು ವಿದೇಶಿ ಮಿಲಿಟರಿ ಸ್ಥಾಪನೆಗಳ ಧಾರಣವನ್ನು ವ್ಯಾಪಕವಾಗಿ ಖಂಡಿಸಿತು.  ಅದರ ನಂತರ, ಗಮನವು ಮೂಲಭೂತವಾಗಿ ರಾಜಕೀಯ ಸಮಸ್ಯೆಗಳಿಂದ ದೂರ ಸರಿಯಿತು, ಜಾಗತಿಕ ಆರ್ಥಿಕ ಮತ್ತು ಇತರ ಸಮಸ್ಯೆಗಳಿಗೆ ಪರಿಹಾರಗಳ ಪ್ರತಿಪಾದನೆಯತ್ತ. NAM ರಚನೆ ಮತ್ತು ಸಂಸ್ಥೆ ಅಲಿಪ್ತ ಚಳವಳಿಯ ಸಂಸ್ಥಾಪಕರು ಮತ್ತು ಅವರ ಉತ್ತರಾಧಿಕಾರಿಗಳು ಆಂದೋಲನಕ್ಕೆ ಸಂವಿಧಾನ ಮತ್ತು ಆಂತರಿಕ ಕಾರ್ಯದರ್ಶಿಯಾಗಿ ಅಂತಹ ಔಪಚಾರಿಕ ರಚನೆಗಳನ್ನು ರಚಿಸಿದರೆ ಬಹುಶಃ ಚಳವಳಿಯು ನಾಶವಾಗಬಹುದು ಎಂದು ಗುರುತಿಸಿದರು.  ವಿಭಿನ್...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.