mahitiloka24.

MahitiLoka 24 is your go-to destination for high-quality educational resources. We offer comprehensive tutorials, engaging multimedia, interactive quizzes, and expert insights across various subjects. Join our vibrant community to enhance your learning experience, access personalized support, and stay updated with the latest educational trends. Start your journey with MahitiLoka24 and unlock a world of knowledge today!

Stay Conneted

ads header

Thursday, 23 September 2021

ಯಾರ ಜನನ ವಾರ್ಷಿಕೋತ್ಸವವನ್ನು ಸದ್ಭಾವನಾ ದಿವಸ ಮತ್ತು ಮರಣ ವಾರ್ಷಿಕೋತ್ಸವವನ್ನು ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ?

ಎ) ಇಂದಿರಾಗಾಂಧಿ 

ಬಿ) ರಾಜೀವ್ ಗಾಂಧಿ 

ಸಿ) ಮಹಾತ್ಮಗಾಂಧಿ 

ಡಿ) ಸಂಜಯ್‌ಗಾಂಧಿ (

ಉತ್ತರ: ರಾಜೀವ್ ಗಾಂಧಿ

ವಿವರಣೆ : ಭಾರತದ ಅತಿ ತರುಣ ಪ್ರಧಾನಿ ಖ್ಯಾತಿಯ ರಾಜೀವ್ ಗಾಂಧಿಯವರು 1944ರ ಆಗಸ್ಟ್ 20ರಂದು ಮುಂಬೈನಲ್ಲಿ ಜನಿಸಿದರು. ಈ ಕಾರಣದಿಂದ ಆಗಸ್ಟ್ 20ನ್ನು ರಾಷ್ಟ್ರೀಯ ಸದ್ಭಾವನಾ ದಿನವೆಂದು ಅಚರಿಸಲಾಗುತ್ತದೆ. 1991ರ ಮೇ 21 ರಂದು ತಮಿಳುನಾಡಿನ ಪೆರಂಬದೂರು ಬಳಿ ಎಲ್‌ಟಿಟಿಇ ಉಗ್ರರಿಂದ ರಾಜೀವ್ ಗಾಂಧಿ ಅವರು ಹತ್ಯೆಯಾದರು. ಹೀಗಾಗಿ ಮೇ 21ರ ದಿನವನ್ನು ರಾಷ್ಟ್ರೀಯ ಭಯೋತ್ಪಾದನ ನಿಗ್ರಹ ದಿನವೆಂದು ಆಚರಿಸಲಾಗುತ್ತದೆ. ವೀರಭೂಮಿ ಎಂಬುದು ರಾಜೀವ್ ಗಾಂಧಿ ಅವರ ಸಮಾಧಿ ಸ್ಮಾರಕವಾಗಿದೆ. (ಅಕ್ಟೋಬರ್ 2 - ಅಂತರಾಷ್ಟ್ರೀಯ ಅಹಿಂಸಾ ದಿನ, ಗಾಂಧೀಜಿ ಜನ್ಮ ದಿನ)

ಭಾರತದ ಮೊದಲ ಕಾರ್ಪೋರೇಟ್ ರೈಲು "ತೇಜಸ್ ಎಕ್ಸ್ ಪ್ರೆಸ್"ಇವುಗಳ ನಡುವೆ ಚಲಿಸುತ್ತದೆ?

ಎ) ಲಕ್ನೋ ಗುಹಾಟಿ

ಬಿ) ಲಕ್ನೋ-ಮುಂಬೈ

ಸಿ) ಲಕ್ನೋ-ಭೋಪಾಲ್ 

ಡಿ) ಲಕ್ನೋ-ನವದೆಹಲಿ

ಉತ್ತರ: ಲಕ್ನೋ-ನವದೆಹಲಿ

ವಿವರಣೆ : ಭಾರತ ದೇಶದ ಮೊಟ್ಟ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್‌ಪ್ರೆಸ್‌ ಎಂಬುದು ಉತ್ತರ ಪ್ರದೇಶದ ಲಕೋ-ನವದೆಹಲಿ ಮಾರ್ಗದಲ್ಲಿ ಸಂಚರಿಸುತ್ತಿದೆ. 2019 ಅಕ್ಟೋಬರ್ 4 ರಂದು ಮೊದಲ ಬಾರಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಭಾರತದ ಸೆಮಿ ಅತಿ ವೇಗದ ಪೂರ್ಣ ಎಸಿ ವ್ಯವಸ್ಥೆಯುಳ್ಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಮತ್ತು ಸೇವೆಗಳನ್ನು ಒಳಗೊಂಡಿರುವ ಈ ರೈಲನ್ನು ಭೂಮಿಯ ಮೇಲೆ ಚಲಿಸುವ ವಿಮಾನ ಎನ್ನುವರು.

ಯಾರ ಪೂರ್ವಾನುಮತಿಯಿಲ್ಲದೆ ಲೋಕಸಭೆಯಲ್ಲಿ ಯಾವುದೇ ಹಣ ಮಸೂದೆ (money bill)ಯನ್ನು ಪರಿಚಯಿಸಲಾಗುವುದಿಲ್ಲ ?


ಎ) ರಾಷ್ಟ್ರಪತಿ

ಬಿ) ಪ್ರಧಾನಮಂತ್ರಿ

ಸಿ) ಉಪ ರಾಷ್ಟ್ರಪತಿ

ಡಿ) ಹಣಕಾಸು ಮಂತ್ರಿ

ಉತ್ತರ: ರಾಷ್ಟ್ರಪತಿ

ವಿವರಣೆ : ಸಂವಿಧಾನದ 112ನೇ ವಿಧಿಯನ್ವಯ ಕೇಂದ್ರ ಹಣಕಾಸು ಸಚಿವರು ಲೋಕಸಭೆಯಲ್ಲಿ ಮಾತ್ರ ಹಣ ಮಸೂದೆಯನ್ನು ಮಂಡಿಸುತ್ತಾರೆ. ಇದಕ್ಕೂ ಮುನ್ನ ರಾಷ್ಟ್ರಪತಿಗಳ ಅಂಗೀಕಾರ ಕಡ್ಡಾಯವಾಗಿರುತ್ತದೆ. ರಾಷ್ಟ್ರಪತಿಗಳ ಒಪ್ಪಿಗೆಯಿಲ್ಲದೆ ಯಾವುದೇ ಹಣಕಾಸು ಮಸೂದೆಯನ್ನು ಸರ್ಕಾರವು ಮಂಡಿಸುವಂತಿಲ್ಲ. ಭಾರತದ ಖಜಾನೆ ಕಾಯುವ ಕಾವಲು ನಾಯಿ ಸಂಸ್ಥೆಯೆಂದು ಸಿಎಜಿ (ಕಂಪ್ಯೂಲರ್ & ಆಡಿಟರ್ ಜನರಲ್) ಅವರನ್ನು ಕರೆಯುತ್ತಾರೆ.

ನರೇಂದ್ರನಾಥ ದತ್ತ ಎಂಬುದು ಯಾರ ಮೂಲ ಹೆಸರು?


ಎ) ಸ್ವಾಮಿ ವಿವೇಕಾನಂದ

ಬಿ) ಈಶ್ವರಚಂದ್ರ ವಿದ್ಯಾಸಾಗರ್

ಸಿ) ರವೀಂದ್ರನಾಥ ಟ್ಯಾಗೋರ್ 

ಡಿ) ರಾಮ್‌ಮೋಹನ್ ರಾಯ್


ಉತ್ತರ: ಸ್ವಾಮಿ ವಿವೇಕಾನಂದ

ವಿವರಣೆ : 1893ರ ಸೆಪ್ಟೆಂಬರ್ 11ರಂದು ಚಿಕಾಗೋದಲ್ಲಿನ ವಿಶ್ವ ಸರ್ವಧರ್ಮ ಧಾರ್ಮಿಕ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದರ ಮೊದಲ ಹೆಸರು ನರೇಂದ್ರನಾಥ ದತ್ತ ಆಗಿತ್ತು. ಇವರು ಪಶ್ಚಿಮ ಬಂಗಾಳದ ಕೋಲ್ಕತ್ತಾದವರಾಗಿದ್ದು ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ ಆಗಿದ್ದಾರೆ. ವಿವೇಕಾನಂದರ ಜನ್ಮ ದಿನವಾದ ಜನವರಿ 12ನ್ನು ಭಾರತದಲ್ಲಿ ರಾಷ್ಟ್ರೀಯ ಯುವಕರ ದಿನ ಎಂದು ಆಚರಿಸಲಾಗುತ್ತದೆ. ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಗುರುಗಳು. ವಿವೇಕಾನಂದರು 1897ರಲ್ಲಿ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದರು. (ಪ್ರಧಾನ ಕಛೇರಿ ಕೋಲ್ಕತ್ತಾದ ಬೇಲೂರು ಮಠ)

ಯಾವ ರಾಜವಂಶವು, ಪಟ್ಟದಕಲ್ಲು ಮತ್ತು ಐಹೊಳೆಯಲ್ಲಿ ದೇವಾಲಯಗಳನ್ನು ನಿರ್ಮಿಸಿದೆ ?


ಎ) ಚಾಲುಕ್ಯ 
ಬಿ) ಹೊಯ್ಸಳ 
ಸಿ) ಶಾತವಾಹನ 
ಡಿ) ರಾಷ್ಟ್ರಕೂಟ

(ಉತ್ತರ: ಚಾಲುಕ್ಯ

ವಿವರಣೆ : ಬಾಗಲಕೋಟೆ ಜಿಲ್ಲೆಯಲ್ಲಿನ ಬಾದಾಮಿ (ವಾತಾಪಿ), ಐಹೊಳೆ & ಪಟ್ಟದಕಲ್ಲು ನಗರಗಳು ಮಲಪ್ರಭಾ ನದಿಯ ದಡದ ಮೇಲೆ ಕಂಡುಬರುತ್ತವೆ. ಈ ಮೂರು ಸ್ಥಳಗಳಲ್ಲಿನ ಪ್ರಮುಖ ದೇವಾಲಯಗಳನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ ರಾಜರು ನಿರ್ಮಿಸಿದರು. 1986ರಲ್ಲಿ ಪಟ್ಟದಕಲ್ಲನ್ನು ಯುನೆಸ್ಕೋದ ಪಾರಂಪರಿಕ ಪಟ್ಟಿಗೆ ಸೇರಿಸಲಾಗಿದೆ. ಬಾದಾಮಿಯು ಹೃದಯ ಯೋಜನೆಯಲ್ಲಿ ಆಯ್ಕೆಯಾದ ಒಂದು ಸ್ಥಳವಾಗಿದೆ. ಐಹೊಳೆ ಎಂಬುದು ವಾಸ್ತುಶಿಲ್ಪದ ತೊಟ್ಟಿಲು ಎನಿಸಿದೆ. & ಹೊಯ್ಸಳರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು: ಬೇಲೂರು ಹಳೇಬೀಡು, ದೊಡ್ಡ ಗದ್ದವನ ಹಳ್ಳಿ, ಸೋಮನಾಥಪುರ. • ರಾಷ್ಟ್ರಕೂಟರ ಕಾಲದ 1ನೇ ಕೃಷ್ಣನು ಎಲ್ಲೋರದಲ್ಲಿ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದನು.

೬ ಶಾತವಾಹನರ ಕಾಲದಲ್ಲಿ ಆಂಧ್ರಪ್ರದೇಶದ ಅಮರಾವತಿಯಲ್ಲಿ ಬೌದ್ಧರ ಕಲೆ & ವಾಸ್ತುಶಿಲ್ಪ ಶೈಲಿಯ ಸ್ಫೂಪವು ನಿರ್ಮಾಣಗೊಂಡಿತು. ಶಾತವಾಹನರ ಮೂಲ ಪುರುಷ-ಸಿಮುಖ, ಪ್ರಸಿದ್ಧ ಅರಸ - ಗೌತಮೀಪತ್ರ ಶಾತಕರ್ಣಿ

- ರಾಷ್ಟ್ರಕೂಟರ ಕಾಲದ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು : ಎಲ್ಲೋರ, ಎಲಿಫೆಂಟಾ(ಗೊರವಪುರಿ ಮೊದಲ ಹೆಸರು), ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲೋಟಗಿ (ರಾಷ್ಟ್ರಕೂಟರ ಕಾಲದ ಪ್ರಮುಖ ವಿದ್ಯಾಕೇಂದ್ರ).

ಕಂಪ್ಯೂಟರ್‌ನಿಂದ ಮಾಹಿತಿಯನ್ನು ಕಾಗದದ ಮೇಲೆ ಚಿತ್ರಾತ್ಮಕ ರೂಪಕ್ಕೆ ಭಾಷಾಂತರಿಸಲು ಯಾವ ಔಟ್‌ಪುಟ್ ಸಾಧನವನ್ನು ಬಳಸಲಾಗುತ್ತದೆ ?



ಎ) ಟಚ್ ಪ್ಯಾನಲ್ 

ಬಿ) ಮೌಸ್ 

ಸಿ) ಪ್ಲಾಟರ್ 

ಡಿ) ಕಾರ್ಡ್ ರೀಡರ್

ಉತ್ತರ: ಪ್ಲಾಟರ್

ವಿವರಣೆ : ಕಂಪ್ಯೂಟರ್‌ನಿಂದ ಮಾಹಿತಿಯನ್ನು ಕಾಗದದ ಮೇಲೆ ಚಿತ್ರಾತ್ಮಕ ರೂಪಕ್ಕೆ ಭಾಷಾಂತರಿಸಲು ಪ್ಲಾಟರ್ ಎಂಬ ಔಟ್‌ಪುಟ್ ಸಾಧನವನ್ನು ಬಳಸಲಾಗುತ್ತದೆ. ಫ್ಲಾಟರ್ ಎಂಬುದು ವೆಕ್ಟರ್ ಗ್ರಾಫಿಕ್ಸ್ ರೇಖಾ ಚಿತ್ರಗಳನ್ನು ಉತ್ಪಾದಿಸುವುದು. ಇದು ರೇಖಾ ಚಿತ್ರಗಳನ್ನು ಹೆಚ್ಚು ವೇಗವಾಗಿ ಹಾಗೂ ಗುಣಮಟ್ಟವಾಗಿ ಉತ್ಪಾದಿಸುತ್ತದೆ. ಇನ್‌ಪುಟ್ ಸಾಧನಗಳು: ಟಚ್ ಪ್ಯಾನಲ್, ಮೌಸ್, ಕೀಬೋರ್ಡ್, ಟ್ರ್ಯಾಕ್‌ಬಾಲ್, ಔಟ್‌ಪುಟ್ ಸಾಧನಗಳು: ಪ್ರಿಂಟರ್, ಮಾನಿಟರ್, ಸ್ಪೀಕರ್ ಪ್ಲಾಟರ್,

2019ರಲ್ಲಿ ಯಾವ ಪ್ರಸಿದ್ಧ ವ್ಯಕ್ತಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು ?


ಎ) ರಾಜ್‌ಕಪೂರ್

ಬಿ) ಲತಾ ಮಂಗೇಶ್ವರ್ 

ಸಿ) ಅಮಿತಾಬ್ ಬಚ್ಚನ್

ಡಿ) ವಿನೋದ್ ಖನ್ನಾ

ಉತ್ತರ: ಅಮಿತಾಬ್ ಬಚ್ಚನ್

ವಿವರಣೆ : 2019ರಲ್ಲಿ 2018ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಮಿತಾಬ್ ಬಚ್ಚನ್ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದಲ್ಲಿನ ಜೀವಮಾನ ಸಾಧನೆಗಾಗಿ ಭಾರತ ಸರ್ಕಾರವು 1969ರಿಂದ ನೀಡುತ್ತಿದೆ. 1969ರಲ್ಲಿ ಮೊದಲ ಈ ಪ್ರಶಸ್ತಿಯನ್ನು ದೇವಿಕಾ ರಾಣಿ (ಹಿಂದಿ) ಅವರಿಗೆ ನೀಡಲಾಗಿತ್ತು. ಈ ಪ್ರಶಸ್ತಿ ಪಡೆದ ಏಕೈಕ ಕನ್ನಡಿಗ ನಟ ಡಾ. ರಾಜ್‌ಕುಮಾರ್ (1995), ರಜಿನಿಕಾಂತ್ (2019ನೇ ಸಾಲಿನ 67ನೇ ಪ್ರಶಸ್ತಿಯನ್ನು 2021 ರಲ್ಲಿ ಘೋಷಿಸಲಾಗಿದೆ).

ಭಾರತೀಯ ಸಂವಿಧಾನದಲ್ಲಿ ನಮೂದಿಸಲಾಗಿರುವ ಮೂಲಭೂತ ಹಕ್ಕುಗಳ ರಕ್ಷಕರು ಯಾರು ?


ಎ) ಸರ್ವೋಚ್ಛ ನ್ಯಾಯಾಲಯ 
ಬಿ) ಸಂಸತ್ತು 
ಸಿ) ರಾಷ್ಟ್ರಪತಿ 
ಡಿ) ಸಂವಿಧಾನ (

ಉತ್ತರ: ಸರ್ವೋಚ್ಚ ನ್ಯಾಯಾಲಯ

ವಿವರಣೆ : ಸರ್ವೋಚ್ಛ ನ್ಯಾಯಾಲಯವು ಭಾರತದ ಅತ್ಯುನ್ನತ ನ್ಯಾಯಾಲಯವಾಗಿದ್ದು, ಸಂವಿಧಾನದ ರಕ್ಷಣೆ, ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಯಾವುದೇ ಮೊಕದ್ದಮೆಯ ಕೊನೆಯ ಹಂತವಾಗಿದೆ. ಸಂವಿಧಾನದ 143ನೇ ವಿಧಿಯ ಅನ್ವಯ ಆಡಳಿತದಲ್ಲಿ ಗೊಂದಲವುಂಟಾದಾಗ ರಾಷ್ಟ್ರಪತಿಗಳು ಅಟಾರ್ನಿ ಜನರಲ್ ಅವರ ಮೂಲಕ ಸುಪ್ರೀಂಕೋರ್ಟ್‌ನ ಸಲಹೆ ಕೇಳಬಹುದು. ಸಂವಿಧಾನದ 76ನೇ ವಿಧಿಯನ್ವಯ ಭಾರತದಲ್ಲಿ ಅಟಾರ್ನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಅತ್ಯುನ್ನತ ಕಾನೂನು ಅಧಿಕಾರಿ ಅಟಾರ್ನಿ ಜನರಲ್ ಆಗಿದ್ದು, ರಾಷ್ಟ್ರಪತಿಗಳು ಇವರನ್ನು ನೇಮಕ ಮಾಡುತ್ತಾರೆ. ಸಂಸತ್ತಿನ ಸದಸ್ಯರಲ್ಲದಿದ್ದರೂ ಕೂಡ ಸಂಸತ್ತಿನ ಎರಡೂ ಸದನಗಳ ಕಲಾಪಗಳಲ್ಲಿ ಭಾಗವಹಿಸಬಹುದು ಮತ್ತು ಸಂಸತ್ತಿನ ಯಾವುದೇ ಸಮಿತಿಯ ಸದಸ್ಯರಾಗಿ ಭಾಗವಹಿಸಬಹುದು. ಆದರೆ ಮತದಾನ ಮಾಡುವಂತಿಲ್ಲ.

ಬದರಿನಾಥ ಯಾವ ನದಿಯ ದಡದಲ್ಲಿದೆ ?



ಎ) ಮಂದಾಕಿನಿ

ಬಿ) ಸಟ್ಲಜ್

ಸಿ) ಅಲಕಾನಂದ

ಡಿ) ಬ್ರಹ್ಮಪುತ್ರ

ಉತ್ತರ: ಅಲಕಾನಂದ

ವಿವರಣೆ : ಅಲಕಾನಂದ ನದಿಯು ಗಂಗಾ ನದಿಯ ಮೂಲ ನದಿಯಾಗಿದೆ. ಈ ನದಿಯು ಉತ್ತರಾಖಂಡ ರಾಜ್ಯದಲ್ಲಿ ಹರಿಯುತ್ತಿದ್ದು, ಈ ನದಿಗೆ ಕೇದಾರ್‌ನಾಥ ಎಂಬಲ್ಲಿ ಮಂದಾಕಿನಿ ನದಿಯು ಸೇರುತ್ತದೆ. ನಂತರ ದೇವಪ್ರಯಾಗದಲ್ಲಿ ಭಗೀರಥಿಯೊಂದಿಗೆ ಸೇರಿ ಗಂಗಾ ನದಿಯಾಗಿ ಹರಿಯುತ್ತದೆ. ಮಂದಾಕಿನಿ ನದಿಯು ಅಲಕಾನಂದ ನದಿಯ ಉಪ ನದಿಯಾಗಿದ್ದು, ಉತ್ತರಾಖಂಡ ರಾಜ್ಯದ ಕೇದಾರನಾಥ ಸಮೀಪ ಉಗಮಿಸುತ್ತದೆ ಮತ್ತು ರುದ್ರಪ್ರಯಾಗ್‌ನಲ್ಲಿ ಅಲಕಾನಂದ ನದಿಗೆ ಸೇರುತ್ತದೆ.

ಬಿರ್ಜು ಮಹಾರಾಜರ ಬಗ್ಗೆ ಈ ಕೆಳಗಿನ ಯಾವ ಹೇಳಿಕೆ ನಿಜವಾಗಿದೆ ?


ಎ) ಸಂತೂರ್‌ನ ನಿಷ್ಣಾತ 

ಬಿ) ಮಿದ್ರಂಗಂ ಮೈಸೋ 

ಸಿ) ಕಥಕ್ ನರ್ತಕ 

ಡಿ) ಯಾವುದೂ ಅಲ್ಲ 


ಉತ್ತರ: ಕಥಕ್ ನರ್ತಕ

ವಿವರಣೆ : ಪಂಡಿತ್ ಬಿರ್ಜು ಮಹಾರಾಜ ಅವರು ಉತ್ತರ ಪ್ರದೇಶದ ಲಕ್ಷ್ಮೀ ಮೂಲದವರಾಗಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಶಾಸ್ತ್ರೀಯ ನೃತ್ಯವಾದ ಕಥಕ್ ನೃತ್ಯದ ಪ್ರಸಿದ್ಧ ನರ್ತಕರಾಗಿದ್ದು, ಭಾರತದ ಕಲಾ ಮತ್ತು ನಾಟ್ಯಗಳ ಪಿತಾಮಹ ಎನಿಸಿಕೊಂಡಿದ್ದಾರೆ. ಕಥಕ್ ಎಂಬುದು ಭಾರತದ 8 ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಆದರೆ ಕಥಕ್ಕಳಿ ಎಂಬುದು ಕೇರಳ ರಾಜ್ಯದ ಶಾಸ್ತ್ರೀಯ ನೃತ್ಯವಾಗಿದೆ.

Wednesday, 22 September 2021

ರಾಸಾಯನಿಕಗಳು ಮತ್ತು ಅದರ ಉಪಯೋಗಗಳು




ಸಿಲ್ವರ್‌ ನೈಟ್ರೇಟ್ (Silver Nitrate)- ಚುನಾವಣಾ ಇಂಕು/ಶಾಹಿ. ಸಿಲ್ವರ್‌ ಅಯೋಡೈಡ್ (Silver Iodide)
ಕೃತಕ ಮಳೆ,

• ಅಸಿಟೋನ್ (Acetone) - ಉಗುರು ಬಣ್ಣವನ್ನು ತೆಗೆಯಲು, ಪೇಂಟ್‌ನಲ್ಲಿ ಥಿನ್ನರ್ ಆಗಿ ಬಳಕೆ

 • ಸಿಲ್ವರ್ ಬೋಮೈಡ್ (Silver Bromide) -ಫೋಟೋಗ್ರಫಿ

• ಸೋಡಿಯಂ ಬೈಕಾರ್ಬೋನೇಟ್ (Sodium Bi-carbonate)/ ಅಡುಗೆ ಸೋಡಾ - ಬೇಕರಿ ಆಹಾರಗಳಲ್ಲಿ, ಅಗ್ನಿಶಾಮಕಗಳಲ್ಲಿ

* ಸೋಡಿಯಂ ಕಾರ್ಬೋನೇಟ್‌ (Sodium Carbonate)/ ವಾಷಿಂಗ್ ಸೋಡಾ – ಬಟ್ಟೆ ತೊಳೆಯಲು, ನೀರು ಮೆದುಗೊಳಿಸಲು, ಗಾಜು ತಯಾರಿಸಲು,

• ಸೋಡಿಯಂ ಹೈಡ್ರಾಕ್ಸೆಡ್ (Sodium Hydroxide)/ ಕಾಸ್ಟಿಕ್ ಸೋಡಾ – ಬಟ್ಟೆ ಸೋಮ ತಯಾರಿಕೆ, ಕೃತಕ ರೇಷ್ಮೆ, ಪೆಟ್ರೋಲ್ ಶುದ್ದೀಕರಣ • ಸೀಸದ ಟೆಟ್ರಾ ಈಥೈಲ್ (Zinc Tetraethyl) ಪೆಟ್ರೋಲ್‌ಗೆ ಪ್ರತಿಬಂಧಕ (Anti knock) ಏಜೆಂಟ್ ಆಗಿ ಬಳಕೆ ಮಾಡಿ ಬಂಧವನ್ನು ತಡೆಯುತ್ತದೆ. ಪೆಟ್ರೋಲ್‌ನ ವಾಸನೆಗೆ
ಕಾರಣವಾಗಿದೆ ಮತ್ತು ಕೆಂಪು ಬಣ್ಣ ನೀಡುತ್ತದೆ.

• ಸೀಸದ ಡೈ ಆಕ್ಸೆಡ್ (Zinc Dioxide) - ಬೆಂಕಿಪೊಟ್ಟಣದ ಬೆಂಕಿ ಹಚ್ಚುವ ಮೇನಲ್ಲಿ ಸವರುತ್ತಾರೆ. • ಕೆಂಪು ರಂಜಕ (Red Phosphorus)- ಬೆಂಕಿ ಕಡ್ಡಿಯ ಮದ್ದಿನಲ್ಲಿ, ಬಿಳಿ ರಂಜಕ - ಇಲಿ ಪಾಷಾಣ.

ಸಿಲ್ವರ್‌' ಕ್ಲೋರೈಡ್ (ಹಾರ್ನ್ ಸಿಲ್ವರ್) (Silver Chloride)- ಫೋಟೋಕ್ರೋಮಿಕ್ ಗಾಜು ತಯಾರಿಕೆ.

• ಮರ್ಕ್ಯುರಿಕ್ ಕ್ಲೋರೈಡ್ (Mercuric , Chloride)- ಶಸ್ತ್ರ ಚಿಕಿತ್ಸೆ ಉಪಕರಣಗಳನ್ನು ಬಳಕೆ ಮುಂಚಿತವಾಗಿ ತೊಳೆಯಲು ಬಳಕೆ.

ಮರ್ಕ್ಯುರಿಕ್ ಸಿಡ್ (Mercuric Sulphide) ಸಿಂಧೂರ ಮತ್ತು ನೀರಿನ ಬಣ್ಣ ತಯಾರಿಕೆ • ಲೀಥಿಯಂ ಅಯಾನ್ ಬ್ಯಾಟರಿ (Lithium-Ion

Battery) - ಮೊಬೈಲ್ ಬ್ಯಾಟರಿಗಳಲ್ಲಿ ಸಿಲಿಕಾನ್ ಕಾರ್ಬೈಡ್ (Silicon Carbide) ಕಾರ್ಬೊರೆಂಡಮ್, ಸಾಣೇಕಲ್ಲಿನಲ್ಲಿ ಬಳಕೆ

ತಾಮ್ರದ ಸಟ್ (Copper Sulfate) ಕೀಟನಾಶಕ, ಬಣ್ಣ, ಪ್ರಿಂಟಿಂಗ್ ಪೊಟ್ಯಾಶಿಯಂ ನೈಟ್ರೇಟ್‌ (Potassium Nitrate)(KNO)- ಗನ್ ಪೌಡರ್Loo (Potash alum) KAl(SO4) ನೀರಿನ ಶುದ್ದೀಕರಣ, ಚರ್ಮ, ಕೈಗಾರಿಕೆಗಳಲ್ಲಿ ಬಳಕೆ, ಔಷಧ ತಯಾರಿಕೆ

• ಬೆಂಜಿನ್ (Benzene) - ಡ್ರೈಕ್ಲೀನರ್ ಗಳಲ್ಲಿ ಕಲೆ ತೆಗೆಯಲು.

pe (Butane)

ಸಿಗರೇಟ್ ಲೈಟರ್‌ಗಳಲ್ಲಿ

ಕಬ್ಬಿಣದ ಪೈರೈಟ್ಸ್ (Iron Pyrite) / ಕಬ್ಬಿಣದ ಡೈ ಸಿಡ್ (Iron Disulfide)- ಇದನ್ನು ಮೂರ್ಖರ ಚಿನ್ನ ಎನ್ನುವರು.

* ಈಥೇಲ್ ಆಲ್ನೋಹಾಲ್ (Ethyl Alcohol)) (ಎಥೆನಾಲ್ Ethanol) - ಬೀರು, ಬ್ರಾಂದಿ, ವಿಸ್ಕಿಗಳಲ್ಲಿ ಬಳಕೆ,

• ಮೀಥೈಲ್ ಆಲ್ನೋಹಾಲ್ (Methyl Alcohol) / ವುಡ್ ಸ್ಪಿರಿಟ್ (Wood Spirit) - ಸ್ಪಿರಿಟ್ ದೀಪಗಳಲ್ಲಿ, ಬಣ್ಣ ತಯಾರಿಕೆ (ಡೈಸ್), ವಾರ್ನಿಷ್‌ಗಳಲ್ಲಿ

* ವಾಟರ್‌ ಗ್ಯಾಸ್‌ (Watergas) ಕಾರ್ಬನ್ - ಮೋನಾಕ್ಸೆಡ್ & ಜಲಜನಕ

• ಪ್ರೊಡ್ಯೂಸರ್ ಗ್ಯಾಸ್ (Producer gas) ಕಾರ್ಬನ್ ಮೋನಾಕೈಡ್ & ಆಮ್ಲಜನಕ.

• ಸೋಡಿಯಂ ಕ್ಲೋರೈಡ್ / ಅಡುಗೆ ಉಪ್ಪು - ಆಹಾರದ ರುಚಿ, ಆಹಾರ ಸಂರಕ್ಷಣೆ

Thursday, 16 September 2021

ಓಜೋನ್ ಮಾಲಿನ್ಯ ಎಂದರೇನು

 ಓಜೋನ್ ಮಾಲಿನ್ಯದ ಬಗ್ಗೆ ಮತ್ತು ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ವಿಶ್ವ ಓಜೋನ್ ದಿನ 2021: ಓಜೋನ್ ಸೂರ್ಯನಿಂದ ಬರುವ ಯುವಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಓಜೋನ್ ಮಾಲಿನ್ಯ ಎಂದರೇನು, ಅದು ಆರೋಗ್ಯ ಮತ್ತು ಪರಿಸರಕ್ಕೆ ಹೇಗೆ ಹಾನಿಕಾರಕನಾವು ಕಂಡುಹಿಡಿಯೋಣ!

 

ಓಜೋನ್ ಮಾಲಿನ್ಯ ಎಂದರೇನು ಮತ್ತು ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ವಿಶ್ವ ಓಜೋನ್ ದಿನ 2021: ಇದನ್ನು ಸೆಪ್ಟೆಂಬರ್ 16 ರಂದು ಆಚರಿಸಲಾಗುತ್ತದೆ ಮತ್ತು ಇದನ್ನು  ಓಜೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನ ಎಂದೂ ಕರೆಯುತ್ತಾರೆ. ಈ ದಿನವು ಓಜೋನ್ ಪದರದ ಸಂರಕ್ಷಣೆಗಾಗಿ ಜಾಗತಿಕ ಗಮನವನ್ನು ಕೇಂದ್ರೀಕರಿಸುತ್ತದೆ. 

ವಿಶ್ವಸಂಸ್ಥೆಯ ಪ್ರಕಾರ, ಓಜೋನ್ ಪದರವು 'ಸೂರ್ಯನ ಕಿರಣಗಳ ಹಾನಿಕಾರಕ ಭಾಗದಿಂದ ಭೂಮಿಯನ್ನು ರಕ್ಷಿಸುವ ಒಂದು ದುರ್ಬಲವಾದ ಅನಿಲದ ಕವಚವಾಗಿದೆ, ಹೀಗಾಗಿ ಭೂಮಿಯ ಮೇಲಿನ ಜೀವವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.'

ಮಾಲಿನ್ಯಕಾರಕಗಳು ನೈಸರ್ಗಿಕ ಪರಿಸರವನ್ನು ಕಲುಷಿತಗೊಳಿಸಿದಾಗ ಮಾಲಿನ್ಯ ಉಂಟಾಗುತ್ತದೆ, ಇದರಿಂದಾಗಿ ಜೀವನಶೈಲಿ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಥವಾ ನಾವು ಮಾಲಿನ್ಯವು ಭೂಮಿ, ನೀರು, ಗಾಳಿಯನ್ನು ಕೊಳಕು ಮಾಡುವ ಮತ್ತು ಬಳಸಲು ಸುರಕ್ಷಿತವಲ್ಲ ಎಂದು ಹೇಳಬಹುದು. ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಸೂರ್ಯನಿಂದ ಯುವಿ ಕಿರಣಗಳು ಭೂಮಿಗೆ ತೂರಿಕೊಳ್ಳಲಾರಂಭಿಸಿದವು ಇದು ಜೀವದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಮತ್ತು ಚರ್ಮಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಓಜೋನ್ನಲ್ಲಿನ ರಂಧ್ರದಿಂದಾಗಿ ಇದು ಸಂಭವಿಸುತ್ತದೆ, ಇದು ಭೂಮಿಯ ಮೇಲ್ಮೈಯಿಂದ ಸುಮಾರು 6-30 ಮೈಲಿಗಳ ಮೇಲಿರುವ ಪದರ ಅಥವಾ ಹೊದಿಕೆಯಾಗಿದೆ.

ಓಜೋನ್ ಆಮ್ಲಜನಕದ ಮೂರು ಪರಮಾಣುಗಳಿಂದ ಮಾಡಲ್ಪಟ್ಟಿದೆ. ಇದು ಹೆಚ್ಚು ಪ್ರತಿಕ್ರಿಯಾತ್ಮಕ ಅನಿಲವಾಗಿದ್ದು ಇದನ್ನು O3 ಎಂದು ಪ್ರತಿನಿಧಿಸಲಾಗುತ್ತದೆ. ಇದು ಭೂಮಿಯ ಮೇಲಿನ ವಾತಾವರಣದಲ್ಲಿ ಅಂದರೆ ವಾಯುಮಂಡಲ ಮತ್ತು ಕಡಿಮೆ ವಾತಾವರಣ ಅಂದರೆ ಟ್ರೊಪೋಸ್ಫಿಯರ್ ನಲ್ಲಿ ಮಾನವ ನಿರ್ಮಿತ ಉತ್ಪನ್ನವಾಗಿ ನೈಸರ್ಗಿಕವಾಗಿ ಸಂಭವಿಸುತ್ತದೆ.

ಸ್ವಾಭಾವಿಕವಾಗಿ, ಇದು ಆಣ್ವಿಕ ಆಮ್ಲಜನಕ O2 ನೊಂದಿಗೆ ಸೌರ ನೇರಳಾತೀತ (UV) ವಿಕಿರಣದ ಪರಸ್ಪರ ಕ್ರಿಯೆಯ ಮೂಲಕ ರೂಪುಗೊಳ್ಳುತ್ತದೆ. ಇದು ಭೂಮಿಯ ಮೇಲ್ಮೈಗೆ ತಲುಪುವ ಹಾನಿಕಾರಕ ಯುವಿ ವಿಕಿರಣವನ್ನು ಕಡಿಮೆ ಮಾಡುತ್ತದೆ.

ಆದರೆ ನೆಲಮಟ್ಟದಲ್ಲಿ ಓಜೋನ್ ಅನ್ನು ಪ್ರಮುಖ ವಾಯು ಮಾಲಿನ್ಯಕಾರಕ ಎಂದು ಪರಿಗಣಿಸಲಾಗಿದೆ. ಹಾನಿಕಾರಕ ಯುವಿ ವಿಕಿರಣದಿಂದ ಓಜೋನ್ ನಮ್ಮನ್ನು ರಕ್ಷಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ ಆದರೆ ನೆಲದ ಮಟ್ಟದಲ್ಲಿ ಓಜೋನ್ ಅಪಾಯಕಾರಿ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತದೆ. Oೋನ್ ಮಾಲಿನ್ಯ ಮತ್ತು ಅದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡೋಣ.

 

ಓಜೋನ್ ವಿಧಗಳು

ಮೇಲೆ ಚರ್ಚಿಸಿದಂತೆ ಓಜೋನ್ ಭೂಮಿಯ ಮೇಲಿನ ವಾತಾವರಣದಲ್ಲಿ ಮತ್ತು ನೆಲ ಮಟ್ಟದಲ್ಲಿ ಸಂಭವಿಸುತ್ತದೆ. ಅದು ಎಲ್ಲಿ ಸಿಗುತ್ತದೆ ಎಂಬುದರ ಮೇಲೆ ಅದು ಒಳ್ಳೆಯದಾಗಲಿ ಕೆಟ್ಟದ್ದಾಗಲಿ ಇರಬಹುದು
ಮೂಲ: www.deq.state.ok.us.com

ಉತ್ತಮ ಓಜೋನ್: ಭೂಮಿಯ ಮೇಲಿನ ವಾತಾವರಣದಲ್ಲಿ ನೈಸರ್ಗಿಕವಾಗಿ ಸಂಭವಿಸುತ್ತದೆ ಮತ್ತು ಇದನ್ನು ವಾಯುಮಂಡಲದ ಓಜೋನ್ ಎಂದೂ ಕರೆಯುತ್ತಾರೆ . ಇಲ್ಲಿ, ಇದು ಸೂರ್ಯನ ಹಾನಿಕಾರಕ ಯುವಿ ವಿಕಿರಣದಿಂದ ನಮ್ಮನ್ನು ರಕ್ಷಿಸುವ ರಕ್ಷಣಾತ್ಮಕ ಗುರಾಣಿಗಳನ್ನು ರೂಪಿಸುತ್ತದೆ. ಮಾನವ ನಿರ್ಮಿತ ವಿವಿಧ ರಾಸಾಯನಿಕಗಳಿಂದಾಗಿ, ಇದು ಭಾಗಶಃ ನಾಶವಾಗುತ್ತದೆ ಮತ್ತು ಓಜೋನ್ನಲ್ಲಿ ರಂಧ್ರವನ್ನು ಉಂಟುಮಾಡುತ್ತದೆ.

ಕೆಟ್ಟ ಓಜೋನ್: ಇದು ನೆಲಮಟ್ಟದ ಓಜೋನ್ ಆಗಿದ್ದು ಅದನ್ನು ನೇರವಾಗಿ ಗಾಳಿಯಲ್ಲಿ ಹೊರಸೂಸುವುದಿಲ್ಲ ಮತ್ತು ಇದನ್ನು ಟ್ರೊಪೋಸ್ಫೆರಿಕ್ ಓಜೋನ್ ಎಂದು ಕರೆಯಲಾಗುತ್ತದೆ . ಇದು ಸಾರಜನಕ ಆಕ್ಸೈಡ್‌ಗಳು ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತಗಳ (ವಿಒಸಿ) ರಾಸಾಯನಿಕ ಕ್ರಿಯೆಗಳಿಂದ ಉತ್ಪತ್ತಿಯಾಗುತ್ತದೆ. ಮಾಲಿನ್ಯಕಾರಕಗಳು ಕಾರುಗಳು, ವಿದ್ಯುತ್ ಸ್ಥಾವರಗಳು, ಕೈಗಾರಿಕಾ ಬಾಯ್ಲರ್‌ಗಳಿಂದ ಹೊರಸೂಸಲ್ಪಟ್ಟಾಗ ಇದು ಸಂಭವಿಸುತ್ತದೆರಾಸಾಯನಿಕ ಸಸ್ಯಗಳು, ಇತ್ಯಾದಿ ಮತ್ತು ಈ ರಾಸಾಯನಿಕಗಳು ಸೂರ್ಯನ ಬೆಳಕಿನ ಉಪಸ್ಥಿತಿಯಲ್ಲಿ ಪ್ರತಿಕ್ರಿಯಿಸುತ್ತವೆ. ನೆಲಮಟ್ಟದಲ್ಲಿ ಇದು ವಾಯು ಮಾಲಿನ್ಯಕಾರಕಗಳಿಗೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ ಏಕೆಂದರೆ ಇದು ಜನರು ಮತ್ತು ಪರಿಸರದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೊಗೆಯಲ್ಲಿ ಮುಖ್ಯ ಅಂಶವಾಗಿದೆ.

ಬಿಸಿಲಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ, ಓಜೋನ್ ಅನಾರೋಗ್ಯಕರ ಮಟ್ಟವನ್ನು ತಲುಪುತ್ತದೆ ಮತ್ತು ಶೀತ ವಾತಾವರಣದಲ್ಲಿ ಹೆಚ್ಚಿನ ಮಟ್ಟವನ್ನು ತಲುಪಬಹುದು. ಈಗ, ನೀವು ಯೋಚಿಸುತ್ತಿರಬಹುದು ಗ್ರಾಮೀಣ ಪ್ರದೇಶಗಳಲ್ಲಿ ಈ ಓಜೋನ್ ತಲುಪುತ್ತದೆ ಅಥವಾ ಇಲ್ಲವೇಹೌದು ಗ್ರಾಮೀಣ ಪ್ರದೇಶಗಳಲ್ಲಿ ನೆಲಮಟ್ಟದ ಓಜೋನ್ ಗಾಳಿಯಿಂದ ಸಾಗಿಸಲ್ಪಡುತ್ತದೆ ಮತ್ತು ಹೆಚ್ಚಿನ ಓಜೋನ್ ಮಟ್ಟವನ್ನು ಅನುಭವಿಸಬಹುದು.

ಈಗ ಓಜೋನ್ ಎಲ್ಲಿಂದ ಬರುತ್ತದೆ ಎಂದು ಅಧ್ಯಯನ ಮಾಡೋಣ?

ವಾತಾವರಣದಲ್ಲಿ, ಹೊಗೆಸೊಪ್ಪುಗಳು, ಟೈಲ್‌ಪೈಪ್‌ಗಳು, ಇತ್ಯಾದಿಗಳಿಂದ ಹೊರಬರುವ ಅನಿಲಗಳಿಂದ ಓಜೋನ್ ಬೆಳವಣಿಗೆಯಾಗುತ್ತದೆ.

ನೈಟ್ರಸ್ ಆಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳು ಅಂದರೆ VOC ಗಳು ಸೂರ್ಯನ ಬೆಳಕಿನಲ್ಲಿ ಪ್ರತಿಕ್ರಿಯಿಸಿದಾಗ ಓಜೋನ್ ರೂಪುಗೊಳ್ಳುತ್ತದೆ. ವಿದ್ಯುತ್ ಸ್ಥಾವರಗಳು, ಮೋಟಾರ್ ವಾಹನಗಳು ಮತ್ತು ಇತರ ಹೆಚ್ಚಿನ ಶಾಖದ ದಹನ ಮೂಲಗಳಿಂದ, NOx ಹೊರಸೂಸುತ್ತದೆ. ಮತ್ತು VOx ಮೋಟಾರ್ ವಾಹನಗಳು, ರಾಸಾಯನಿಕ ಸ್ಥಾವರಗಳು, ಸಂಸ್ಕರಣಾಗಾರಗಳು, ಕಾರ್ಖಾನೆಗಳು, ಬಣ್ಣ, ಇತ್ಯಾದಿಗಳಿಂದ ಹೊರಸೂಸಲ್ಪಡುತ್ತವೆ ಕಾರ್ಬನ್ ಮಾನಾಕ್ಸೈಡ್ ಕೂಡ ಮೋಟಾರು ವಾಹನಗಳಿಂದ ಹೊರಸೂಸುತ್ತದೆ. ಪದಾರ್ಥಗಳು ಸರಿಯಾದ ಪರಿಸ್ಥಿತಿಗಳಲ್ಲಿ ಇದ್ದರೆ, ಅವು ಓಜೋನ್ ರೂಪಿಸಲು ಪ್ರತಿಕ್ರಿಯಿಸುತ್ತವೆ. ಇದರ ಜೊತೆಯಲ್ಲಿ, ಗಾಳಿಯು ಓ beganೋನ್ ಅನ್ನು ಪ್ರಾರಂಭಿಸಿದ ಸ್ಥಳದಿಂದ ದೂರಕ್ಕೆ ಸಾಗಿಸಬಹುದು, ಅಂತಾರಾಷ್ಟ್ರೀಯವಾಗಿ ಸಹ ಗಡಿಗಳು ಮತ್ತು ಸಾಗರಗಳನ್ನು ದಾಟಬಹುದು.

ಓಜೋನ್ ಮಾಲಿನ್ಯದಿಂದ ಯಾರು ಅಪಾಯದಲ್ಲಿದ್ದಾರೆ?

ಆಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿರುವ ಜನರು COPD ಎಂದೂ ಕರೆಯುತ್ತಾರೆ, ಇದರಲ್ಲಿ ಎಂಫಿಸೆಮಾ ಮತ್ತು ದೀರ್ಘಕಾಲದ ಬ್ರಾಂಕೈಟಿಸ್, ಹೊರಾಂಗಣ ಕೆಲಸಗಾರರು, ಮಕ್ಕಳು, ಹಿರಿಯರು, ಇತ್ಯಾದಿ. ಮಹಿಳೆಯರು, ಸ್ಥೂಲಕಾಯದಿಂದ ಬಳಲುತ್ತಿರುವ ಜನರು ಮತ್ತು ಕಡಿಮೆ ಆದಾಯ ಹೊಂದಿರುವ ಜನರು ಸೇರಿದಂತೆ ಇತರ ಗುಂಪುಗಳು ಓಜೋನ್ನಿಂದ ಹೆಚ್ಚಿನ ಅಪಾಯವನ್ನು ಎದುರಿಸಬಹುದೆಂದು ಕೆಲವು ಪುರಾವೆಗಳು ಸೂಚಿಸುತ್ತವೆ. ಕೆಲವು ಆನುವಂಶಿಕ ಗುಣಲಕ್ಷಣಗಳನ್ನು ಹೊಂದಿರುವ ಜನರು ಮತ್ತು ವಿಟಮಿನ್ C ಮತ್ತು E ನಂತಹ ಕೆಲವು ಪೋಷಕಾಂಶಗಳ ಸೇವನೆಯನ್ನು ಕಡಿಮೆ ಮಾಡುವ ಜನರು ಓಜೋನ್ ಮಾನ್ಯತೆಯಿಂದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಆರೋಗ್ಯ ಮತ್ತು ಪರಿಸರದ ಮೇಲೆ ಓಜೋನ್ನ ಪರಿಣಾಮಗಳು 

- oೋನ್ ಉಸಿರಾಡುವುದರಿಂದ ಎದೆ ನೋವು, ಕೆಮ್ಮು, ಗಂಟಲಿನ ಕಿರಿಕಿರಿ ಮತ್ತು ವಾಯುಮಾರ್ಗದ ಉರಿಯೂತ ಉಂಟಾಗಬಹುದು.

- ಶ್ವಾಸಕೋಶದ ಕಾರ್ಯನಿರ್ವಹಣೆ ಕಡಿಮೆಯಾಗಿದೆ.

- ಓಜೋನ್ ಬ್ರಾಂಕೈಟಿಸ್, ಎಂಫಿಸೆಮಾ, ಆಸ್ತಮಾ ಇತ್ಯಾದಿಗಳನ್ನು ಕೆಡಿಸುತ್ತದೆ.

- ಉಸಿರಾಟದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಶ್ವಾಸಕೋಶದ ಉರಿಯೂತಕ್ಕೆ (ಸಿಒಪಿಡಿ) ಒಳಗಾಗುತ್ತದೆ.

- oೋನ್ ಉಸಿರಾಡುವುದರಿಂದ ನಿಮ್ಮ ಜೀವನವನ್ನು ಅಕಾಲಿಕ ಮರಣವನ್ನಾಗಿ ಮಾಡಬಹುದು.

- ಇದು ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗಬಹುದು ಅಂದರೆ ಓಜೋನ್ ಉಸಿರಾಡುವುದರಿಂದ ಹೃದಯದ ಮೇಲೆ ಪರಿಣಾಮ ಬೀರಬಹುದು.

ಗಾಳಿಯಲ್ಲಿರುವ ವಾಯು ಮಾಲಿನ್ಯಕಾರಕಗಳು ಶ್ವಾಸಕೋಶವನ್ನು ಓಜೋನ್ಗೆ ಹೆಚ್ಚು ಸ್ಪಂದಿಸುವಂತೆ ಮಾಡುತ್ತದೆ ಮತ್ತು ನೀವು ಓಜೋನ್ ಅನ್ನು ಉಸಿರಾಡುವಾಗ ಇತರ ಮಾಲಿನ್ಯಕಾರಕಗಳಿಗೆ ಪ್ರತಿಕ್ರಿಯಿಸಲು ನಿಮ್ಮ ದೇಹವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, 2009 ರಲ್ಲಿ ಪ್ರಕಟವಾದ ಅಧ್ಯಯನವು ಓಜೋನ್ ಮತ್ತು PM2.5 ಮಟ್ಟಗಳು ಅಧಿಕವಾಗಿದ್ದಾಗ ಮಕ್ಕಳು ಹೇ ಜ್ವರ ಮತ್ತು ಉಸಿರಾಟದ ಅಲರ್ಜಿಯಿಂದ ಬಳಲುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.

- ರೋಗಲಕ್ಷಣಗಳು ಕಣ್ಮರೆಯಾದಾಗಲೂ ಶ್ವಾಸಕೋಶವನ್ನು ಹಾನಿಗೊಳಿಸುವುದನ್ನು ಮುಂದುವರಿಸಿ.

- ಓಜೋನ್ ಸಸ್ಯಗಳು ಮತ್ತು ಕಾಡುಗಳು, ಉದ್ಯಾನವನಗಳು, ವನ್ಯಜೀವಿ ಆಶ್ರಯಗಳು ಇತ್ಯಾದಿಗಳನ್ನು ಒಳಗೊಂಡಂತೆ ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡುತ್ತದೆ.

ಆದ್ದರಿಂದ, ಈಗ ನಾವು ಓಜೋನ್ ಮತ್ತು ಅದರಿಂದ ಉಂಟಾಗುವ ಮಾಲಿನ್ಯದ ಬಗ್ಗೆ ತಿಳಿದುಕೊಂಡಿದ್ದೇವೆ. ಅಲ್ಲದೆ, ಆರೋಗ್ಯ ಮತ್ತು ಪರಿಸರದ ಮೇಲೆ ಓಜೋನ್ನ ಹಾನಿಕಾರಕ ಪರಿಣಾಮಗಳೇನು?

 

Search This Blog

All Right Reserved Copyright ©

Wealth

[getBlock results="4" label="recent" type="col-right"]

Tips

[getBlock results="6" label="recent" type="grid1"]

Health

[getBlock results="5" label="recent" type="block1"]

Videos

[getBlock results='3' label='recent' type='videos']

Love

[getBlock results="6" label="recent" type="grid2"]

Recents

Header Ads

Contact Form

Contact form

Tags

Categories

About Us

There are many variations of passages of Lorem Ipsum available, but the majority have suffered alteration in some form, by injected humour, or randomised words.

Popular

Nudi Kannada Typing: A Comprehensive Guide

  In today's digital age, the need for localized content has never been more significant. For Kannada speakers, typing in their native script can sometimes be a challenge. Enter Nudi Kannada Typing - a solution that has revolutionized how Kannada is typed on digital platforms. Whether you're a student, professional, or casual user, this guide will walk you through everything you need to know about Nudi Kannada Typing. 🌐📱 What is Nudi Kannada Typing? Nudi is a software developed by the Kannada Ganaka Parishat to facilitate typing in the Kannada language on computers. It supports various fonts and keyboard layouts that cater to different user preferences. Nudi is compatible with Windows OS and provides an intuitive interface for typing in Kannada. Why Use Nudi? Ease of Use : Nudi is designed to be user-friendly, making it accessible even for beginners. Wide Acceptance : It is widely accepted and used in many government and private institutions across Karnataka. Customization ...

Denmark 🇩🇰: History, Speciality, & Facts

  Introduction Denmark, a Scandinavian gem known for its rich history, cultural heritage, and modern innovations, is a country that seamlessly blends the old with the new. From the Viking Age to being a global leader in sustainability, Denmark offers a plethora of experiences for travelers and history enthusiasts alike. In this blog post, we will explore Denmark's history, specialties, and some intriguing facts about this captivating country. 🏰🇩🇰 A Brief History of Denmark Ancient and Viking Period : Denmark's history dates back to prehistoric times, with evidence of human habitation as early as 12,000 BC. However, it is the Viking Age (8th to 11th centuries) that truly put Denmark on the historical map. The Vikings, known for their seafaring skills, raids, and exploration, originated from this region. Danish Vikings not only raided but also established settlements across Europe, including parts of England, Ireland, and Normandy. The famous Jelling stones, erected by King Ha...

8 June – World Brain Tumour Day: History, Significance & More🧠🌍

                                          Introduction Every year, on the 8th of June, the world comes together to observe World Brain Tumour Day . This day is dedicated to raising awareness about brain tumors, supporting those affected, and fostering research and innovation to combat this formidable disease. Let's delve into the history, significance, and ways to participate in this important day. History of World Brain Tumour Day World Brain Tumour Day was established in 2000 by the German Brain Tumour Association (Deutsche Hirntumorhilfe e.V.), a non-profit organization focused on providing support to brain tumor patients and promoting research. The association recognized the urgent need to increase public awareness about brain tumors and their impact on patients and families. Since then, this day has been observed annually, spreading across the globe to garner international suppo...

Pages

Story

[getBlock results="4" label="recent" type="block2"]

Recents

[getWidget results='3' label='recent' type='list']
mahitiloka24.